"ತುರ್ತು ಸಂದರ್ಭದಲ್ಲಿ ಸಹಾಯ ಅಗ್ಬೇಕಾದ್ರೆ, ಮುನ್ನವೇ ರಕ್ತದಾನ ಮಾಡಿ.."<br /><br />► "ನಮ್ಮ ದೇಶದಲ್ಲಿ ರಕ್ತದಾನ ಮಾಡೋರ ಸಂಖ್ಯೆ ಬಹಳ ಕಡಿಮೆ ಇದೆ.."<br /><br />► ಬೆಂಗಳೂರು: 277 ಬಾರಿ ರಕ್ತದಾನ ಮಾಡಿದ ಚಂದ್ರಕಾಂತ್ ಮತ್ತು ತಂಡ ವಾರ್ತಾಭಾರತಿ ಜೊತೆ ಮಾತು<br /><br />#varthabharati #bengaluru #worldblooddonorday #blooddonorday